ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ

  • Zee Media Bureau
  • Sep 24, 2024, 06:50 PM IST

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ. ಬಂಟ್ವಾಳ, ಪುತ್ತೂರು, ಕಡಬದ ಕೆಲವೆಡೆ ಮಳೆ. ಉಳ್ಳಾಲ ಟಿ.ಸಿ.ರೋಡ್ ಮುಳಿಗುಡ್ಡೆಯಲ್ಲಿ ಮಳೆ ಅವಾಂತರ. ಕುಸಿದು ಬಿದ್ದ ಮನೆ ಆವರಣದ ಗೋಡೆ ಮಣ್ಣು . ಮಣ್ಣು ಕುಸಿತದಿಂದ ಕುಸಿಯುವ ಭೀತಿಯಲ್ಲಿ ಮನೆ . JCB ಮೂಲಕ ಮಣ್ಣು ತೆರವು ಕಾರ್ಯಾಚರಣೆ.
 

Trending News