2 ಲಕ್ಷ ನಗದು ಚಿನ್ನಾಭರಣ ದರೋಡೆ ‌ಮಾಡಿ ಪರಾರಿ

  • Zee Media Bureau
  • Sep 17, 2024, 06:35 PM IST

ಚಿಂತಾಮಣಿ ತಾ. ನಾಯನಹಳ್ಳಿ ಗೇಟ್ ಬಳಿ ಘಟನೆ. ಕೃಷ್ಣಾರೆಡ್ಡಿ ಎಂಬುವರ ತೋಟದ ಮನೆಯಲ್ಲಿ ಕಳ್ಳತನ. ಬೆರಳಚ್ಚು ತಜ್ಞರು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ.

Trending News