ಬರ ಘೋಷಣೆ ಮಾಡಿದರೆ ಸಾಲದು ಪರಿಹಾರ ಕಾರ್ಯ ಆರಂಭ ಮಾಡಿ

  • Zee Media Bureau
  • Sep 30, 2023, 02:54 PM IST

ಬರ ಘೋಷಣೆ ಮಾಡಿದರೆ ಸಾಲದು ಪರಿಹಾರ ಕಾರ್ಯ ಆರಂಭ ಮಾಡಿ ಬಳ್ಳಾರಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಒತ್ತಾಯ ರಾಜ್ಯದಲ್ಲಿ ಮಳೆ ಅಭಾವದಿಂದ ಜಿಲ್ಲೆಯಲ್ಲಿ ಉತ್ತಮ ಬೆಳೆ ಬರುತ್ತಿಲ್ಲ ಆದರೆ ಇಲ್ಲಿಯವರೆಗೂ ಪರಿಹಾರ ಕಾರ್ಯಗಳನ್ನು ಆರಂಭಿಸಿಲ್ಲ

Trending News