ರಾಜ್ಯ ಸರ್ಕಾರ ಜನರ ಭಾವನೆಗಳ ಜೊತೆ ಚಲ್ಲಾಟವಾಡಬಾರದು

  • Zee Media Bureau
  • Sep 23, 2023, 08:36 PM IST

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಜಯಕರ್ನಾಟಕ ಸಂಘಟನೆ ಯತ್ನ.. ಜಯಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಪ್ರತಿಭಟನೆ.. ರೈತ ಸಂಘಟನೆಳು ಬಂದ್‌ಗೆ ಬೆಂಬಲ ಕೊಟ್ರೇ ನಾವು ಬೆಂಬಲಿಸ್ತೀವಿ

Trending News