ಕನ್ನಡಿಗರ ಸ್ವಭಾವದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಎಸ್.ನಾಗಾಭರಣ

  • Zee Media Bureau
  • Dec 12, 2022, 05:05 PM IST

ಕನ್ನಡಿಗರು ಇನ್ನೊಬ್ಬರ ಮೇಲೆ ಏರಿ ಹೋದವರಲ್ಲ ಎಂದು ಕಸಾಪ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ. ಸಮಸ್ಯೆಗಳು ಬಂದಾಗ ಅದಕ್ಕೆ ಎದೆಗೊಟ್ಟು ನಿಲ್ಲುವವನೆ ಹೊರತು ಯಾವತ್ತೂ ಏರಿ ಹೋದವನಲ್ಲ ಅಂತಾ ಹೇಳಿದ್ರು.

Trending News