ಕರ್ನಾಟಕ ರಕ್ಷಣಾ ‌ವೇದಿಕೆಯ ಪ್ರ‌ವೀಣ ಶೆಟ್ಟಿ ಬಣದ ಕಾರ್ಯಕರ್ತರ ಆಕ್ರೋಶ

  • Zee Media Bureau
  • Nov 27, 2022, 03:53 PM IST

ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಮರಾಠಿಗರು ಕರ್ನಾಟಕ ಬಸ್‌ಗಳ‌ ಮೇಲೆ ಕಲ್ಲು ತೂರಾಟ ಸೇರಿ ಕನ್ನಡ ವಿರೋಧಿ ಭಾವನೆ ವ್ಯಕ್ತಪಡಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ‌ವೇದಿಕೆಯ ಪ್ರ‌ವೀಣ ಶೆಟ್ಟಿ ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Trending News