ಮಹಾರಾಷ್ಟ್ರ ಸಚಿವರ ವಿರುದ್ಧ ಸಿಎಂ ಆಕ್ರೋಶ

  • Zee Media Bureau
  • Dec 22, 2022, 04:57 PM IST

ಮಹಾರಾಷ್ಟ್ರ ಸಚಿವರು ಮಾನಸಿಕ ಸಮತೋಲನ ಕಳ್ಕೊಂಡಿದ್ದಾರೆ. ಚೀನಾವನ್ನು ಬಗ್ಗು ಬಡಿದಂತೆ ನಿಮ್ಮನ್ನು ಹಿಮ್ಮೆಟ್ಟಿಸುವ ಶಕ್ತಿ ಕನ್ನಡಿಗರಿಗಿದೆ ಎಂದು ಮಹಾರಾಷ್ಟ್ರ ಸಚಿವರ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. 

Trending News