ಇಂದು ಮಂಡ್ಯಗೆ‌ ಆಗಮಿಸಲಿರುವ ಯೋಧನ‌ ಪಾರ್ಥಿವ ಶರೀರ

  • Zee Media Bureau
  • Jun 24, 2023, 05:42 PM IST

ಕಳೆದ 9 ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದು, ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪಟ್ಟಣದ ಯೋಧ ಜನಾರ್ದನ್ ಹುತಾತ್ಮರಾಗಿದ್ದಾರೆ. ಇಂದು ಮಂಡ್ಯಗೆ‌ ಯೋಧನ‌ ಪಾರ್ಥಿವ ಶರೀರ ಆಗಮಿಸಲಿದೆ.

Trending News