ತೆಲುಗು ಚಿತ್ರತಂಡದ ವಿರುದ್ಧ ಮೇಲುಕೋಟೆ ಗ್ರಾಮಸ್ಥರ ಆಕ್ರೋಶ

  • Zee Media Bureau
  • Oct 10, 2022, 11:59 AM IST

ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತನೆ ಮಾಡಿದ ಹಿನ್ನೆಲೆ ತೆಲುಗು ಚಿತ್ರತಂಡದ ವಿರುದ್ಧ ಮೇಲುಕೋಟೆ ಗ್ರಾಮದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಪ್ರಸಿದ್ಧ ರಾಯಗೋಪುರವನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

Trending News