ಎಂಇಎಸ್‌ಗೆ ಸಚಿವ ಕಾರಜೋಳ ತಿರುಗೇಟು: ಸಚಿವ ಗೋವಿಂದ ಕಾರಜೋಳ

  • Zee Media Bureau
  • Jun 27, 2022, 06:01 PM IST

ವಿಕೃತಿ ಮನಸ್ಸಿನವರು ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.. ಎಂಇಎಸ್ ಪ್ರತಿಭಟನೆ ವಿಚಾರ ಬೆಳಗಾವಿಯಲ್ಲಿ ಮಾತನಾಡಿದ ಕಾರಜೋಳ, ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಮರಾಠಿಯಲ್ಲಿ ದಾಖಲೆ ನೀಡಲು ಆಗ್ರಹಿಸಿ ಎಂಇಎಸ್ ಪ್ರತಿಭಟನೆ ನಡೆಸೋದ್ರಲ್ಲಿ ಅರ್ಥವಿಲ್ಲ. ಅವರೇನು ಪಾಕಿಸ್ತಾನದವರಲ್ಲ ಅಂತಾ ತಿರುಗೇಟು ಕೊಟ್ಟಿದ್ದಾರೆ.

Trending News