ಮಹಾರಾಷ್ಟ್ರದಲ್ಲಿರುವುದು ಮೂರಾಬಟ್ಟೆ ಸರ್ಕಾರ: ಸಚಿವ ಗೋವಿಂದ ಕಾರಜೋಳ

  • Zee Media Bureau
  • Jun 27, 2022, 06:04 PM IST

ಮಹಾರಾಷ್ಟ್ರದಲ್ಲಿರುವುದು ಮೂರಾಬಟ್ಟೆ ಸರ್ಕಾರ ಎಂದು ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.. ಕಾಂಗ್ರೆಸ್ ಮತ್ತು ಶಿವಸೇನೆ ಎಂದೂ ಹೊಂದಾಣಿಕೆ ಆಗಲು ಸಾಧ್ಯವಿಲ್ಲ. ನೀರಿಗೆ ಎಣ್ಣೆ ಸೇರಿಸಿದ ಹಾಗೆ ಆಗಿದೆ. ನೀರು ಎಣ್ಣೆ ಪ್ರತ್ಯೇಕ ಇರುತ್ತವೆ. ಶಿವಸೇನೆ ಹುಟ್ಟಿದ್ದು ಹಿಂದುತ್ವದ ಆಧಾರದ ಮೇಲೆ. ಅಧಿಕಾರದ ಆಸೆಗಾಗಿ ಉದ್ಧವ್ ಠಾಕ್ರೆ ತತ್ವ ಸಿದ್ಧಾಂತ ಇಲ್ಲದ ಪಕ್ಷದ ಜತೆಗೆ ಕೈಜೋಡಿಸಿ ಸರ್ಕಾರ ಮಾಡಿದ್ದೇ ಮಹಾ ಅಪರಾಧ ಎಂದಿದ್ದಾರೆ..

Trending News