ನಮ್ಮ ದೇಶದಲ್ಲಿ ಎಲ್ಲಿ ಬೇಕಾದ್ರೂ ಫೋಟೋ ಹಾಕ್ತೀವಿ ಎಂದ ಆರ್‌.ಅಶೋಕ್‌

  • Zee Media Bureau
  • Aug 21, 2022, 04:31 PM IST

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕಬೇಕಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಂದಾಯ ಸಚಿವ ಆರ್‌.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಆ ಏರಿಯಾ ಏನು ಪಾಕಿಸ್ತಾನದಲ್ಲಿ ಇದೆಯಾ..? ಆ ಏರಿಯಾ ಏನು ಅಫ್ಘಾನಿಸ್ತಾನದಲ್ಲಿ ಇದೆಯಾ..? ಪದೇ ಪದೆ ಹಿಂದೂ ನಾಯಕರ ಟಾರ್ಗೆಟ್ ಮಾಡೋದನ್ನ ಜನ ಸಹಿಸ್ತಿಲ್ಲ ಎಂದು ಆರ್‌.ಅಶೋಕ್‌ ಹೇಳಿದ್ದಾರೆ.

Trending News