2023ಕ್ಕೆ ಬಿಜೆಪಿಗೆ ತಕ್ಕ ಪಶ್ಚಾತ್ತಾಪ

  • Zee Media Bureau
  • Nov 13, 2022, 11:12 PM IST

ರಾಜಕೀಯ ಬೆರೆಸಿ, ಬಿಜೆಪಿ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜನೆ ಮಾಡಿದೆ. 2023ಕ್ಕೆ ಬಿಜೆಪಿಯವ್ರು ತಕ್ಕ ಪಶ್ಚಾತ್ತಾಪ ಅನುಭವಿಸುತ್ತೀರಿ ಎಂದು ಮಳವಳ್ಳಿಯಲ್ಲಿ ಶಾಸಕ ಕೆ.ಅನ್ನದಾನಿ ಕಿಡಿಕಾರಿದ್ದಾರೆ. ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸದ್ದಕ್ಕೆ ಅನ್ನದಾನಿ ಆಕ್ರೋಶ ಹೊರ ಹಾಕಿದ್ದಾರೆ..

Trending News