ಅಬ್ಬಬ್ಬಾ... ಯಮನಂತೆ ಬಂದ ಲಾರಿ, ಮುಂದೆ..!

  • Zee Media Bureau
  • Nov 23, 2022, 07:53 AM IST

ನಿನ್ನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ‌ ಬೆಳಗಲಿ ಕ್ರಾಸ್ ಬಳಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತ ದುರ್ದೈವಿಯನ್ನು 29 ವರ್ಷದ ಮಹಮ್ಮದ್ ನವಾಜ್ ಎಂದು ಗುರುತಿಸಲಾಗಿದೆ.  

Trending News