ಹೊಸಕೋಟೆ ಕ್ಷೇತ್ರದಲ್ಲಿ ರಣರಂಗವಾದ ರಾಜಕೀಯ ಟಾಕ್ ವಾರ್ ||

  • Zee Media Bureau
  • Mar 1, 2023, 12:49 AM IST

ಹೊಸಕೋಟೆ ಕ್ಷೇತ್ರದಲ್ಲಿ ರಣರಂಗವಾದ ರಾಜಕೀಯ ಟಾಕ್ ವಾರ್. ಶಾಸಕ ಶರತ್ ಬಚ್ಚೇಗೌಡ ಮಾತಿಗೆ ಗುಟುರು ಹಾಕಿದ ಎಂಟಿಬಿ ಪುತ್ರ. ಚರ್ಚೆಗೆ ಬರಲು ಸಮಾನತೆ ಇರಬೇಕು, ಮೊದಲು ಅದನ್ನು ಪಾಲಿಸಿ. ನಿಮ್ಮ ಹಾಗೆ ಜನರ ಆಸ್ತಿ ಮೇಲೆ ಕಣ್ಣು ಹಾಕಿ ಸಂಪಾದನೆ ಮಾಡಿಲ್ಲ. ಚುನಾವಣೆಗೆ ನಿಲ್ಲೋದು ನಾನು, ನನ್ನ ಮೇಲೆ ಚರ್ಚೆಗೆ ಬನ್ನಿ ಎಂದು ಸವಾಲು

Trending News