ಇಂದು ವಿಜಯನಗರ, ಕೊಪ್ಪಳದಲ್ಲಿ ʻಕೈʼ ಕಹಳೆ

  • Zee Media Bureau
  • Jan 17, 2023, 08:36 PM IST

ಇಂದು ವಿಜಯನಗರ, ಕೊಪ್ಪಳದಲ್ಲಿ ಕಾಂಗ್ರೆಸ್‌ ಕಹಳೆ ಮೊಳಗಲಿದೆ. ಹೊಸಪೇಟೆ ಹಾಗೂ ಕೊಪ್ಪಳದಲ್ಲಿ ಕಾಂಗ್ರೆಸ್‌ ಬಸ್ ಯಾತ್ರೆ ನಡೆಯಲಿದೆ. ಪ್ರಜಾಧ್ವನಿ ಯಾತ್ರೆಯಲ್ಲಿ ಮತ್ತಷ್ಟು ಯೋಜನೆಗಳನ್ನು ಘೋಷಣೆ ಮಾಡೋ ಸಾಧ್ಯತೆ ಇದೆ.  

Trending News