ಕಲಬುರಗಿ ಎಲ್ಲಿ..? ದಕ್ಷಿಣ ಕನ್ನಡ ಎಲ್ಲಿ...?

  • Zee Media Bureau
  • May 2, 2022, 04:13 PM IST

ಯಾರೋ ಎಲ್ಲೋ ಮಾಡಿದ ತಪ್ಪಿಗೆ ನಾವ್ಯಾಕೆ ಶಿಕ್ಷೆ ಅನುಭವಿಸ್ಬೇಕು ಎಂದು ಪಿಎಸ್‌ಐ ಅಭ್ಯರ್ಥಿ ವರ್ಷಿತಾ ಪ್ರಶ್ನಿಸಿದ್ದಾರೆ.. ಪಿಎಸ್‌ಐ ನೇಮಕಾತಿ ರದ್ದು ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಪ್ಪು ಮಾಡಿದ್ದರೆ ಸಿಐಡಿ ತನಿಖೆ ಮಾಡಿ ಸಾಬೀತು ಮಾಡಲಿ ಎಂದಿದ್ದಾರೆ.
 

Trending News