ದಯಮಾಡಿ ನಮಗೆ ನಿರಾಸೆ ಮಾಡಬೇಡಿ: ಅಭ್ಯರ್ಥಿ

  • Zee Media Bureau
  • May 2, 2022, 03:35 PM IST

ಪಿಎಸ್‌ಐ ನೇಮಕಾತಿ ರದ್ದು ಮಾಡಿರೋದ್ರಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಕುಟುಂಬಸ್ಥರು ಆಘಾತಗೊಂಡಿದ್ದಾರೆ ಎಂದು ಪಿಎಸ್‌ಐ ಅಭ್ಯರ್ಥಿ ಸಂದೀಪ್‌ ಅಳಲು ತೋಡಿಕೊಂಡಿದ್ದಾರೆ.. ನ್ಯಾಯಯುತವಾಗಿ ಪರೀಕ್ಷೆ ಬರೆದವರಿಗೆ ನೇಮಕಾತಿ ಆದೇಶ ಪ್ರತಿ ನೀಡಿ. ದಯಮಾಡಿ ಮರು ಪರೀಕ್ಷೆ ನಡೆಸಬೇಡಿ.. ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ನೋವಿನಿಂದ ನುಡಿದಿದ್ದಾರೆ.

Trending News