ಮುರುಘಾ ಶ್ರೀ ಪೊಲೀಸ್ ಕಸ್ಟಡಿ ಇಂದು ಅಂತ್ಯ

  • Zee Media Bureau
  • Sep 5, 2022, 11:57 AM IST

ಚಿತ್ರದುರ್ಗದ ಮುರುಘಾ ಶರಣರ ಪೋಕ್ಸೋ ಪ್ರಕರಣ. ಇಂದಿಗೆ ಶಿವಮೂರ್ತಿ ಶರಣರ ಪೊಲೀಸ್ ಕಸ್ಟಡಿ ಮುಕ್ತಾಯ. ಪೊಲೀಸ್ ಕಸ್ಟಡಿ ಮುಂದುವರೆಸಲು ಕೋರ್ಟ್‌ಗೆ ಮನವಿ ಸಾಧ್ಯತೆ. ಮತ್ತೆ ಕಸ್ಟಡಿಗೆ ಕೇಳಿ ಪೊಲೀಸ್ ಅಧಿಕಾರಿಗಳಿಂದ ಮನವಿ ಸಾಧ್ಯತೆ. ಪೊಲೀಸ್ ಕಸ್ಟಡಿಗೆ ಕೋರ್ಟ್ ನೀಡದಿದ್ದರೆ ನ್ಯಾಯಾಂಗ ಬಂಧನ.

Trending News