ಯಾವನಾದ್ರೂ ಒಂದು ಪೈಸೆ ಕೊಟ್ಟಿದ್ದೀನಿ ಅನ್ನಲಿ: ಸಿದ್ದರಾಮಯ್ಯ

  • Zee Media Bureau
  • Jul 18, 2022, 06:27 PM IST

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಮೈಸೂರಲ್ಲಿ ಕಾಂಗ್ರೆಸ್‌ ಜಿಲ್ಲಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು 13 ಬಜೆಟ್‌ ಮಂಡಿಸಿದ್ದೀನಿ. ಯಾವನಾದ್ರೂ ಒಬ್ಬ ಎಲ್‌ಒಸಿ ರಿಲೀಸ್‌ ಮಾಡಲು ಒಂದು ಪೈಸೆ ಪಡೆದಿದ್ದೀನಿ ಎಂದರೆ ರಾಜಕೀಯ ನಿವೃತ್ತಿಯಾಗ್ತೀನಿ ಎಂದು ಸವಾಲು ಹಾಕಿದ್ದಾರೆ. ಇದೇ ವೇಳೆ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಕಿಡಿ ಕಾರಿದ್ದಾರೆ.

Trending News