ಅಧಿವೇಶನ‌ ಮುಗಿದ ಬಳಿಕ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ, ಡಿಕೆಶಿ

  • Zee Media Bureau
  • May 23, 2023, 01:57 PM IST

ಸಚಿವ ಸಂಪುಟದಲ್ಲಿ ಬೆಂಬಲಿಗರನ್ನು ಸೇರಿಸುವ ವಿಚಾರವಾಗಿ ಜಟಾಪಟಿ. ಅಧಿವೇಶನ‌ ಮುಗಿದ ಬಳಿಕ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ, ಡಿಕೆಶಿ. ಅದಕ್ಕೂ‌ ಮುನ್ನವೇ ರಣತಂತ್ರ ರೂಪಿಸಲು ಮುಂದಾಗಿರುವ ಸಿದ್ದರಾಮಯ್ಯ. ತಮ್ಮ ಆಪ್ತರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಪ್ತ ಮಾತುಕತೆ.

Trending News