ರಾಯಚೂರಿನಲ್ಲಿ ಸಿದ್ದು ಸ್ಪರ್ಧಿಸಿದ್ರೆ 2ಎಕರೆ ಜಮೀನು..!

  • Zee Media Bureau
  • Jan 31, 2023, 05:41 PM IST

ರಾಯಚೂರಿನಲ್ಲಿ ಸಿದ್ದು ಸ್ಪರ್ಧೆ ಮಾಡಿದ್ರೆ 2ಎಕರೆ ಜಮೀನು ನೀಡೋದಾಗಿ ಸಿದ್ದರಾಮಯ್ಯ ಅಭಿಮಾನಿ ಘೋಷಣೆ ಮಾಡಿದ್ದಾರೆ.. ಚಿಕ್ಕ ಹೆಸರೂರುರಿನ ಶರಣು ಎಂಬ ಅಭಿಮಾನಿ ತನ್ನ ಪಾಲಿನ 2 ಎಕರೆ ಭೂಮಿ ನೀಡುವೆ ಎಂದ ಘೋಷಣೆ ಮಾಡಿದ್ದಾನೆ.

Trending News