ಕಾರ್ಯಕರ್ತ ಆರೋಗ್ಯದ ಬಗ್ಗೆ ಸಿದ್ದರಾಮಯ್ಯ ಕಾಳಜಿ

  • Zee Media Bureau
  • Jul 18, 2022, 06:31 PM IST

ಕಾಂಗ್ರೆಸ್‌ ಕಾರ್ಯಕರ್ತನ ಆರೋಗ್ಯದ ಬಗ್ಗೆ ಸಿದ್ದರಾಮಯ್ಯ ವೇದಿಕೆಯಲ್ಲಿ ಕಾಳಜಿ ಪ್ರದರ್ಶಿಸಿದ್ದಾರೆ. ಮೈಸೂರಿನಲ್ಲಿ ಭಾಷಣ ಮಾಡುತ್ತಿರಬೇಕಾದ್ರೆ ಕಾರ್ಯಕರ್ತನೊಬ್ಬ ಕೆಮ್ಮುತ್ತಿದ್ದ. ಈ ವೇಳೆ ಸಿದ್ದರಾಮಯ್ಯ ಭಾಷಣದ ಮಧ್ಯೆಯೇ ಆತನಿಗೆ ಕಾಫಿ ಕೊಡ್ರೋ, ಪೆಪ್ಪರ್‌ ಮಿಂಟ್‌ ಕೊಡ್ರೋ, ಕಾರಲ್ಲಿ ಕರೆದುಕೊಂಡು ಹೋಗ್ರೋ ಅಂತಾ ಸೂಚನೆ ನೀಡಿದ್ರು..

Trending News