ರಾಜಸ್ಥಾನದಲ್ಲಿ ಹಿಂದೂ ಯುವಕನ ಹಿಂದೆ ಐಸಿಸ್‌ ಕೈವಾಡ!

  • Zee Media Bureau
  • Jun 30, 2022, 06:05 AM IST

ರಾಜಸ್ಥಾನದಲ್ಲಿ ಹಿಂದೂ ಟೈಲರ್‌ ಕನ್ಹಯ್ಯ ಹತ್ಯೆಯನ್ನು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಖಂಡಿಸಿದ್ದಾರೆ. ಇದು ಇಡಿ ದೇಶ ತಲೆ ತಗ್ಗಿಸುವಂತಹ ವಿಚಾರ. ಆರೋಪಿಗಳಾದ ಮೊಹಮ್ಮದ್ ರಿಯಾಜ್ ಮತ್ತು ಅನ್ಸಾರಿಯನ್ನು ಗುಂಡಿಟ್ಟು ಹತ್ಯೆ ಮಾಡಬೇಕು. ಇಂಥಹ ಕೊಲೆಗಡುಕರು ಐಸಿಸ್‌ ಏಜೆಂಟರು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Trending News