ಮೈಸೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಕಿಡಿ

  • Zee Media Bureau
  • Aug 10, 2022, 04:47 PM IST

ಬೊಮ್ಮಾಯಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ‌ ಮಾಡ್ತಾವ್ರೆ. ಇದನ್ನ ಕಾಂಗ್ರೆಸ್ ಸಹಿಸಲಾಗದೆ ಸಿಎಂ ಬದಲಾವಣೆ ಗೊಂದಲ ಸೃಷ್ಠಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಮೈಸೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದ್ದಾರೆ. 3ನೇ ಸಿಎಂ ಎಂದು ಕಾಂಗ್ರೆಸ್‌ ನೂರಕ್ಕೆ ನೂರು ಸುಳ್ಳು ಪ್ರಚಾರ ಮಾಡ್ತಿದೆ. ಸಿದ್ದರಾಮೋತ್ಸವದ ಬೆಂಕಿ ಆರಿಸಿಕೊಳ್ಳಲು ಕಾಂಗ್ರೆಸ್‌ ಹೀಗೆ ಮಾಡ್ತಿದೆ ಎಂದಿದ್ದಾರೆ.

Trending News