ಸ್ಪೈ ಎಜೆಂಟ್ ಕೆಲಸ ಕಡಿಮೆ ಮಾಡಿದ್ರೆ ಚಂದ

  • Zee Media Bureau
  • Mar 2, 2023, 04:15 PM IST

ರವೀಂದ್ರ ಶ್ರೀಕಂಠಯ್ಯ ಮೈಯೆಲ್ಲ ದುರಹಂಕಾರ ತುಂಬಿದೆ. ಸ್ಪೈ ಎಜೆಂಟ್ ಕೆಲಸ ಮಾಡೋದನ್ನು ಕಡಿಮೆ ಮಾಡಿದ್ರೆ ಚಂದ ಎಂದು ಸಂಸದೆ ಸುಮಲತಾ ಅಂಬರೀಶ್‌ ವಾಗ್ದಾಳಿ ನಡೆಸಿದ್ದಾರೆ. ಅವರ ಬೆಂಬಲಿಗರೇ ಅವರನ್ನ ವಾಪಸ್ ಹೋಗಿ ಅಂದಿದ್ದಾರೆ. ಮೈಯೆಲ್ಲ ದುರಂಕಾರ ತುಂಬಿದಾಗ ಬ್ರೈನ್ ವರ್ಕ್ ಆಗಲ್ಲ ಎಂದಿದ್ದಾರೆ..

Trending News