ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಸಿಎಂ ಷಡ್ಯಂತ್ರ

  • Zee Media Bureau
  • Jul 19, 2024, 06:16 PM IST

ಸರ್ಕಾರದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೆಂದ್ರ ವಾಗ್ದಾಳಿ. ದೋಚಿದ ಹಣ ಲೋಕಸಭಾ ಚುನಾವಣೆಗೆ ಬಳಕೆ. ವಾಲ್ಮೀಕಿ ಹಗರಣ ಮುಚ್ಚಿ ಹಾಕಲು ಸಿಎಂ ಷಡ್ಯಂತ್ರ- ಅಶೋಕ್‌.

Trending News