ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಕಮಲ ಕಹಳೆ

  • Zee Media Bureau
  • Mar 9, 2023, 04:50 PM IST

ಯಾದಗಿರಿಯಲ್ಲಿ 2ನೇ ಹಂತದ ವಿಜಯ ಸಂಕಲ್ಪ ಯಾತ್ರೆ ನಡೀತಿದೆ.. ಶಹಾಪೂರ, ಸುರಪುರದಲ್ಲಿ ವಿಜಯ ಸಂಕಲ್ಪಯಾತ್ರೆ ನಡೆಯಲಿದೆ.. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದ್ದು, ಕೇಂದ್ರ ಸಚಿವ ಮಾನ್‌ಸುಖ್‌ ಮಾಂಡವೀಯ, ಶ್ರೀರಾಮುಲು ಸೇರಿ ಇತರರು ಸಾಥ್ ನೀಡಲಿದ್ದಾರೆ. 
 

Trending News