ಕುಂದಾನಗರಿಯಲ್ಲಿ 'ವಿಕ್ರಾಂತ್ ರೋಣ'ನ ಅಬ್ಬರ

  • Zee Media Bureau
  • Jul 28, 2022, 02:55 PM IST

ಕುಂದಾನಗರಿ ಬೆಳಗಾವಿಯಲ್ಲೂ  'ವಿಕ್ರಾಂತ್ ರೋಣ'ನ ಅಬ್ಬರ ಜೋರಾಗಿದೆ. ಕಿಚ್ಚ ಸುದೀಪ್ ಅಭಿಮಾನಿಗಳಿಂದ ಬೆಳಗಾವಿಯಲ್ಲಿ ಬೈಕ್ ಜಾತಾವನ್ನು ಸಹ ಹಮ್ಮಿಕೊಳ್ಳಲಾಗಿತ್ತು.

Trending News