ಜೆಡಿಎಸ್ ಆಂತಕರಿಕ ಸಮೀಕ್ಷೆಯಿಂದ ದೊಡ್ಡಗೌಡರು ಕಂಡುಕೊಂಡಿದ್ದೇನು..?

  • Zee Media Bureau
  • Nov 10, 2022, 05:30 PM IST

ಜಾತ್ಯತೀತ ಜನತಾದಳದಿಂದ ಉಚ್ಛಾಟನೆಗೊಂಡಿರೋ ಶಾಸಕ ಎಸ್.ಆರ್.ಶ್ರೀನಿವಾಸ್‌ಗೆ ಹೈಕಮಾಂಡ್ ಮತ್ತೆ ಗಾಳ ಹಾಕಿದ್ಯಾ ಗೊತ್ತಿಲ್ಲ. ಆದ್ರೆ ಶಾಸಕ ಸಾರಾ ಮಹೇಶ್ ಮೂಲಕ ಸಂಧಾನಕ್ಕೆ ಮುಂದಾಗಿದೆ ಅನ್ನೋ ಗುಸುಗುಸು ಕೇಳಿ ಬಂದಿದೆ. ಜೆಡಿಎಸ್ ಆಂತಕರಿಕ ಸಮೀಕ್ಷೆಯಿಂದ ದೊಡ್ಡಗೌಡರು ಕಂಡುಕೊಂಡಿದ್ದೇನು..? ಶ್ರೀನಿವಾಸ್ ಮರಳಿ ಜೆಡಿಎಸ್‌ ಸೇರ್ತಾರಾ..? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Trending News