Project ಉತ್ತರ ಕರ್ನಾಟಕ ಜನರಿಗೆ ಇರೋ ಆತಂಕ ಏನು..?

  • Zee Media Bureau
  • Dec 30, 2022, 11:44 PM IST

ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಗ್ರೀನ್‌ ಸಿಗ್ನಲ್‌ ನೀಡಿದ್ರೂ ಉತ್ತರ ಕರ್ನಾಟಕದ ಜನರ ಆತಂಕ ಕಡಿಮೆಯಾಗಿಲ್ಲ.. ಟೆಂಡರ್‌ ಕರೆದು ಕಾಮಗಾರಿ ದಿನಾಂಕ ಘೋಷಿಸಲಿ ಅನ್ನೋ ಒತ್ತಾಯ ಕೇಳಿ ಬಂದಿದೆ.

Trending News