ಬಿಜೆಪಿ ವಿರುದ್ಧ ಯಶವಂತರಾಯಗೌಡ ಪಾಟೀಲ ಕಿಡಿ

  • Zee Media Bureau
  • Feb 8, 2023, 11:31 PM IST

ಉತ್ತರ ಕರ್ನಾಟಕ್ಕೆ ಮಲತಾಯಿ ಧೋರಣೆ ಮಾಡಲಾಗಿದೆ. ಬೆಳೆ ಹಾನಿಗೆ ಸರ್ಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ವಿರುದ್ಧ ಶಾಸಕ ಯಶವಂತರಾಯಗೌಡ ಪಾಟೀಲ ಕಿಡಿಕಾಡಿದ್ದಾರೆ.

Trending News