ಚಾಮರಾಜಪೇಟೆಗೆ ನೀವು ಬನ್ನಿ ಅಂತ ನಾನು ಹೇಳಿದ್ದಿನಿ ಎಂದ ಜಮೀರ್

  • Zee Media Bureau
  • Feb 1, 2023, 05:22 PM IST

ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ. 224 ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರನ್ನ ಕರೆಯುತ್ತಿದ್ದಾರೆ. ಅವರು ಎಲ್ಲಿ ನಿಂತ್ರು ಈ ಬಾರಿ ಗೆಲ್ಲುತ್ತಾರೆ. ಚಾಮರಾಜಪೇಟೆಗೆ ನೀವು ಬನ್ನಿ ಸರ್ ಅಂತ ನಾನು ಹೇಳಿದ್ದಿನಿ ಎಂದು ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕ ಜಮೀರ್‌ ಹೇಳಿದ್ರು. 

Trending News