ಜೀ ಕನ್ನಡ ನ್ಯೂಸ್: ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Oct 23, 2023, 10:58 PM IST

ಈ ಕ್ಷಣದ ಪ್ರಮುಖ ಸುದ್ದಿಗಳು:- 
>> ನಾಡಹಬ್ಬ ದಸರಾ ಉತ್ಸವ ಮಹೋತ್ಸವ - ಇಂದಿನಿಂದ ಮೂರು ದಿನ ಸಿಎಂ ಮೈಸೂರಲ್ಲೆ ವಾಸ್ತವ್ಯ
>> ಇಂದು ನಾಡಿನೆಲ್ಲೆಡೆ ಆಯುಧಪೂಜೆಯ  ಸಂಭ್ರಮ- ಮೈಸೂರು ಅರಮನೆಯಲ್ಲಿ ಗತಕಾಲದ ವೈಭವದ ಅನಾವರಣ
>> ಚೆನ್ನಮ್ಮ ಸರ್ಕಲ್‌ ನಲ್ಲಿ ಕನ್ನಡ ಸ್ತಂಭ ನಿರ್ಮಾಣಕ್ಕೆ ಆಗ್ರಹ- ರಾತ್ರೋರಾತ್ರಿ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘ ಧರಣಿ
>> ಕಿಂಗ್ ಕೊಹ್ಲಿ ಅಬ್ಬರಕ್ಕೆ ಕಿವೀಸ್ ಉಡೀಸ್- ವಿಶ್ವಕಪ್ನಲ್ಲಿ  ನ್ಯೂಜಿಲೆಂಡ್ ಮಣಿಸಿದ ಭಾರತ
>> ತಾರಕಕ್ಕೇರಿದ ಇಸ್ರೇಲ್.. ಹಮಾಸ್ ಉಗ್ರರ ಯುದ್ಧ

Trending News