ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Mar 16, 2023, 12:42 PM IST

ಇಂದಿನ ಹೆಡ್ಲೈನ್ಸ್ 
*  ದೆಹಲಿ ಅಂಗಳ ತಲುಪಿದ ಸೋಮಣ್ಣ ಸಿಟ್ಟು - ಮೂವರು ನಾಯಕರ ಎದುರು ಅಸಮಾಧಾನ ತೋಡಿಕೊಂಡ ಸಚಿವ - ಬಂದ ಕೆಲಸ ಆಗಿದೆ ಎಂದು ಬೆಂಗಳೂರಿಗೆ ವಾಪಸ್‌ 
* ಧ್ರುವನಾರಾಯಣ್ ಪುತ್ರನಿಗೆ ನಂಜನಗೂಡು ಕಾಂಗ್ರೆಸ್‌ ಟಿಕೆಟ್‌ - ಚುನಾವಣಾ ರೇಸ್‌ನಿಂದ ಹಿಂದೆ ಸರಿದ ಮಹಾದೇವಪ್ಪ - ದರ್ಶನ್‌ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸುತ್ತೀವಿ ಎಂದು ಘೋಷಣೆ 
* ಚುನಾವಣಾ ರಣರಂಗದಲ್ಲಿ ಆಡಿಯೋ ಪಾಶುಪಥಾಸ್ತ್ರ - ಹೆಚ್.ಡಿ.ರೇವಣ್ಣ-ಶಿವಲಿಂಗೇಗೌಡ ದೂರವಾಣಿ ಸಂಭಾಷಣೆ ವೈರಲ್ - ಶಿವಲಿಂಗಣ್ಣ ನಾನು ನಿನ್ನ ಬಿಟ್ಟು ಇರಲ್ವೋ  ಎಂದ ರೇವಣ್ಣ
* ವಿದ್ಯುತ್‌ ನೌಕರರ ವೇತನ ಶೇಕಡಾ 20ರಷ್ಟು ಹೆಚ್ಚಳ - ಇಂದು ಆದೇಶ ಪತ್ರ ನೀಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ - ಮುಷ್ಕರ ವಾಪಸ್‌ ಪಡೆದ ಕೆಪಿಟಿಸಿಎಲ್‌ ನೌಕರರು 
* ಯುಪಿ ವಾರಿಯರ್ಸ್‌ ವಿರುದ್ಧ ಗೆದ್ದು ಬೀಗಿದ RCB - ಚೊಚ್ಚಲ ಗೆಲುವಿನ ಖಾತೆ ತೆರೆದು ಪ್ಲೇ ಆಪ್​ ಕನಸು ಜೀವಂತ - ಎಲೀಸ್‌ ಪೆರಿ ಮತ್ತು ಕನಿಕಾ ಅಹೂಜ ಹೋರಾಟದ ಫಲವಾಗಿ RCBಗೆ ಜಯ

Trending News