Blood Sugar Control Tips: ಈ ಗಿಡದ ಎಲೆ ಮತ್ತು ಹಣ್ಣು ಮಧುಮೇಹಕ್ಕೆ ರಾಮಬಾಣ ಮನೆಮದ್ದು!

Health Benefits Of Jamoon Fruits And Leaf: ಜಾಮೂನು ಹಣ್ಣು ಮತ್ತು ಎಲೆಗಳು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಬನ್ನಿ ಅದರ ಸೇವನೆಯಿಂದಾಗುವ ಲಾಭಗಳೇನು ತಿಳಿದುಕೊಳ್ಳೋಣ.   

Written by - Nitin Tabib | Last Updated : Apr 10, 2024, 11:55 PM IST
  • ಇದು ಮಧುಮೇಹ ರೋಗಿಗಳಿಗೆ ಈ ಹಣ್ಣು ಮತ್ತು ಅದರ ಎಲೆಗಳು ವರದಾನಕ್ಕಿಂತ ಕಡಿಮೆಯಿಲ್ಲ.
  • ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
  • ಜಾಮೂನ್ ಹಣ್ಣುಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ನಾವು ಕಳೆದುಕೊಳ್ಳಬಹುದು.
Blood Sugar Control Tips: ಈ ಗಿಡದ ಎಲೆ ಮತ್ತು ಹಣ್ಣು ಮಧುಮೇಹಕ್ಕೆ ರಾಮಬಾಣ ಮನೆಮದ್ದು! title=

Jamun Furit And Leaf For Blood Sugar Control: ಬೇಸಿಗೆಯ ಋತುವಿನಲ್ಲಿ ಕಂಡು ಬರುವ ಹಣ್ಣುಗಳಲ್ಲಿ ಜಾಮೂನು ಕೂಡ ಒಂದು. ಕೆಲ ಹಣ್ಣುಗಳನ್ನು ಸೇವಿಸಿದ ಬಳಿಕ ನೀರನ್ನು ಕುಡಿಯಬಾರದು ಎಂದು ಹೇಳಲಾಗುತದೆ, ಇಲ್ಲದಿದ್ದರೆ ಅದರಿಂದ ನಮ್ಮ ಆರೋಗ್ಯವು ಹದಗೆಡುವ ಸಾಧ್ಯತೆ ಇರುತ್ತದೆ. ಜಾಮೂನ್ ವಿಷಯದಲ್ಲೂ ಹಾಗೆಯೇ ಇದೆ. ಬೇಸಿಗೆ ಕಾಲದಲ್ಲಿ ಬಾಹುತಕ ಜನರು ಅವುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಜಾಮೂನು ಹಣ್ಣು ಮತ್ತು ಅದರ ಎಲೆಗಳ ಸೇವನೆ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿ ಸಾಬೀತ್ತಾಗುತ್ತದೆ 

ಇದನ್ನೂ ಓದಿ-Summer Health Tips: ಬೇಸಿಗೆಯಲ್ಲಿ ಎಳನೀರಲ್ಲಿ ಈ 2 ಪದಾರ್ಥ ಬೆರೆಸಿ ಸೇವಿಸಿ, ಸಿಗುತ್ತವೆ ಹಲವು ಆರೋಗ್ಯ ಲಾಭಗಳು!

ಜಾಮೂನ್ ಸೇವಿಸಿ ಏಕೆ ನೀರು ಕುಡಿಯಬಾರದು?
ಜಾಮೂನ್ ತಿಂದ ನಂತರ ನೀರು ಕುಡಿಯಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಕುಡಿದರೆ ಆರೋಗ್ಯ ಕೆಡುತ್ತದೆ ಎಂದು ಕೆಲವರು ಭಾವಿಸಿದರೆ, ಇನ್ನು ಕೆಲವರು ಹಾಗಾಗುವುದಿಲ್ಲ ಎನ್ನುತ್ತಾರೆ. ಆದರೆ ಜಾಮೂನ್ ತಿಂದ ತಕ್ಷಣ ನೀರು ಕುಡಿದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಅತಿಸಾರ, ಅಜೀರ್ಣ ಮತ್ತು ಗ್ಯಾಸ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ-ಕೆಲವೇ ದಿನಗಳಲ್ಲಿ ಹೊಟ್ಟೆ ಭಾಗದ ಕೊಬ್ಬು ಕರಗಿಸುತ್ತೆ ಮಖಾನಾ! ಈ ರೀತಿ ಸೇವಿಸಿ ನೋಡಿ

ಜಾಮೂನ್ ಹಣ್ಣುಗಳಿಂದ ದೇಹಕ್ಕೆ ಯಾವ ಯಾವ ಪ್ರಯೋಜನಗಳಾಗುತ್ತವೆ?
>> ಜಾಮೂನ್ ಹಣ್ಣುಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ನಾವು ಕಳೆದುಕೊಳ್ಳಬಹುದು. ಅಂದರೆ, ತೂಕ ಇಳಿಸಿಕೊಳ್ಳಲು ಬಯಸುವವರು ಈ ಹಣ್ಣನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
>> ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಜಾಮೂನ್ ತುಂಬಾ ಪ್ರಯೋಜನಕಾರಿಯಾಗಿದೆ. ಅಂದರೆ, ರಕ್ತದೊತ್ತಡ ನಿಯಂತ್ರಣದಲ್ಲಿಲ್ಲದ ಜನರು ಇದನ್ನು ತಮ್ಮ ಆಹಾರದಲ್ಲಿ ಖಂಡಿತವಾಗಿ ಸೇರಿಸಿಕೊಳ್ಳಬೇಕು.
>> ಇದು ಮಧುಮೇಹ ರೋಗಿಗಳಿಗೆ ಈ ಹಣ್ಣು ಮತ್ತು ಅದರ ಎಲೆಗಳು ವರದಾನಕ್ಕಿಂತ ಕಡಿಮೆಯಿಲ್ಲ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News