Basanagouda Patil Yatnal: 'SIT ತಂಡ'ದಲ್ಲಿ ವಿಜಯೇಂದ್ರ ಪರ ಇರುವ ಅಧಿಕಾರಿಗಳಿದ್ದಾರೆ: ಯತ್ನಾಳ್ ಹೊಸ ಬಾಂಬ್

ಈ ಹಿಂದೆ ಡ್ರಗ್ಸ್ ಮಾಫಿಯಾ ವಿಚಾರಣೆ ಮಾಡಿದ್ರು. ಅದನ್ನು ಮುಚ್ಚಿ ಹಾಕಿದ್ರು. ಅದು ಫೇಲ್ ಆಯ್ತು. ಯುವರಾಜ್ ಹಿಡಿದ್ರು.. ಅದು ಮುಚ್ಚಿಹಾಕಲಾಯ್ತು ಎಂದರು.

Last Updated : Mar 14, 2021, 02:39 PM IST
  • ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರಾಜ್ಯ ಸರ್ಕಾರ ಎಸ್ ಐಟಿ ತನಿಖೆಗೆ ವಹಿಸಿರೋದು ಸರಿಯಷ್ಟೇ.. ಆದ್ರೇ ಎಸ್‌ಐಟಿ ತನಿಖೆಯ ಮೇಲೆ ನನಗೆ ನಂಬಿಕೆ ಇಲ್ಲ.
  • ಯಾಕೆಂದ್ರೇ.. ಅಲ್ಲಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾನೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
  • ಈ ಹಿಂದೆ ಡ್ರಗ್ಸ್ ಮಾಫಿಯಾ ವಿಚಾರಣೆ ಮಾಡಿದ್ರು. ಅದನ್ನು ಮುಚ್ಚಿ ಹಾಕಿದ್ರು. ಅದು ಫೇಲ್ ಆಯ್ತು. ಯುವರಾಜ್ ಹಿಡಿದ್ರು.. ಅದು ಮುಚ್ಚಿಹಾಕಲಾಯ್ತು ಎಂದರು.
Basanagouda Patil Yatnal: 'SIT ತಂಡ'ದಲ್ಲಿ ವಿಜಯೇಂದ್ರ ಪರ ಇರುವ ಅಧಿಕಾರಿಗಳಿದ್ದಾರೆ: ಯತ್ನಾಳ್ ಹೊಸ ಬಾಂಬ್ title=

ವಿಜಯಪುರ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರಾಜ್ಯ ಸರ್ಕಾರ ಎಸ್ ಐಟಿ ತನಿಖೆಗೆ ವಹಿಸಿರೋದು ಸರಿಯಷ್ಟೇ.. ಆದ್ರೇ ಎಸ್‌ಐಟಿ ತನಿಖೆಯ ಮೇಲೆ ನನಗೆ ನಂಬಿಕೆ ಇಲ್ಲ. ಯಾಕೆಂದ್ರೇ.. ಅಲ್ಲಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾನೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal), ಎಸ್ ಐ ಟಿ ತನಿಖೆಯ ಮೇಲೆ ನನಗೆ ನಂಬಿಕೆ ಇಲ್ಲ. ಯಾಕೆಂದ್ರೇ.. ಈ ಹಿಂದೆ ಡ್ರಗ್ಸ್ ಮಾಫಿಯಾ ವಿಚಾರಣೆ ಮಾಡಿದ್ರು. ಅದನ್ನು ಮುಚ್ಚಿ ಹಾಕಿದ್ರು. ಅದು ಫೇಲ್ ಆಯ್ತು. ಯುವರಾಜ್ ಹಿಡಿದ್ರು.. ಅದು ಮುಚ್ಚಿಹಾಕಲಾಯ್ತು ಎಂದರು.

DK Shivakumar: 'ನಾವು ಶ್ರೀರಾಮನ ಮಕ್ಕಳೇ, ಅದೇ ಸಂಸ್ಕೃತಿಯಲ್ಲಿ ಬೆಳೆದವರು'

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ರಮೇಶ್ ಜಾರಕಿಹೊಳಿ(Ramesh Jarkiholi) ಸಿಡಿ ಪ್ರಕರಣವನ್ನು ಈಗ ರಾಜ್ಯ ಸರ್ಕಾರ ಎಸ್ ಐಟಿ ತನಿಖೆಗೆ ನೀಡಿದೆ. ಆದ್ರೇ.. ಎಸ್ ಐ ಟಿ ತನಿಖೆಯಿಂದ ಸತ್ಯ ಹೊರ ಬರುತ್ತದೆ ಅನ್ನೋ ನಂಬಿಕೆ ಇಲ್ಲ. ಯಾಕೆಂದ್ರೇ.. ಎಸ್ ಐ ಟಿ ತಂಡದಲ್ಲಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾನೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದರು.

ಸೆಕ್ಸ್‌ CD ಪ್ರಕರಣ: ಕೊನೆಗೂ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News