ಲೋಕ್ ಅದಾಲತ್ ನಿಂದ ಮಗುವಿಗೆ ಸಿಕ್ಕಿತು ತಂದೆ ತಾಯಿ ಬಾಂಧವ್ಯ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕಳೆದ ಆರು ವರ್ಷಗಳಿಂದ ವೈವಾಹಿಕ ಜೀವನದಿಂದ ಬೇರ್ಪಟ್ಟ ಜೋಡಿ ಪ್ರಕರಣ ಸಂಬಂಧಿಸಿದಂತೆ ಈಗ ಉಭಯದಂಪತಿಗಳಿಬ್ಬರು ಆರು ವರ್ಷದ ಹೆಣ್ಣು ಮಗುವಿಗಾಗಿ ಒಂದಾಗಿರುವ ಘಟನೆ ನಡೆದಿದೆ.

Written by - Zee Kannada News Desk | Last Updated : Jul 9, 2023, 12:06 PM IST
  • ಇಂತದೊಂದು ಮಹತ್ವದ ಕಾರ್ಯ ಕುಂದಗೋಳ ಹಿರಿಯ ದಿವಾಣಿ ನ್ಯಾಯಾಲಯದಲ್ಲಿನ ಲೋಕ ಅದಾಲತ್ ನಲ್ಲಿ ನಡೆದಿದೆ.
  • ನ್ಯಾಯಮೂರ್ತಿ ಪಿ.ಜೆ.ಪರಮೇಶ್ವರ, ದಿವಾನಿ ನ್ಯಾಯಾಧೀಶೆ ಶ್ರೀಮತಿ ಗಾಯತ್ರಿ ನೇತೃತ್ವದಲ್ಲಿ ನಡೆದ ದಂಪತಿಗಳ ರಾಜಿ ಸಂಧಾನ ಪ್ರಕರಣ ಗಮನ ಸೆಳೆಯಿತು.
ಲೋಕ್ ಅದಾಲತ್ ನಿಂದ ಮಗುವಿಗೆ ಸಿಕ್ಕಿತು ತಂದೆ ತಾಯಿ ಬಾಂಧವ್ಯ title=

ಹುಬ್ಬಳ್ಳಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕಳೆದ ಆರು ವರ್ಷಗಳಿಂದ ವೈವಾಹಿಕ ಜೀವನದಿಂದ ಬೇರ್ಪಟ್ಟ ಜೋಡಿ ಪ್ರಕರಣ ಸಂಬಂಧಿಸಿದಂತೆ ಈಗ ಉಭಯದಂಪತಿಗಳಿಬ್ಬರು ಆರು ವರ್ಷದ ಹೆಣ್ಣು ಮಗುವಿಗಾಗಿ ಒಂದಾಗಿರುವ ಘಟನೆ ನಡೆದಿದೆ.

ಕುಂದಗೋಳ  ಹಿರಿಯ ದಿವಾಣಿ ನ್ಯಾಯಾಲಯದಲ್ಲಿನ ಲೋಕ ಅದಾಲತ್ ನಲ್ಲಿ ದಂಪತಿಗಳಿಬ್ಬರು ಪರಸ್ಪರ ಹಾರ ಬದಲಾಯಿಸುವ ಮೂಲಕ  ಸುಖಮಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ತೆಂಗಿನ ಸಸಿ ನೆಟ್ಟ ಸಿಎಂ: ನಿರ್ಮಾಪಕ ಎನ್.ಎಂ.ಕುಮಾರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ

ಇಂತದೊಂದು ಮಹತ್ವದ ಕಾರ್ಯ ಕುಂದಗೋಳ  ಹಿರಿಯ ದಿವಾಣಿ ನ್ಯಾಯಾಲಯದಲ್ಲಿನ ಲೋಕ ಅದಾಲತ್ ನಲ್ಲಿ ನಡೆದಿದೆ.

ನ್ಯಾಯಮೂರ್ತಿ ಪಿ.ಜೆ.ಪರಮೇಶ್ವರ, ದಿವಾನಿ ನ್ಯಾಯಾಧೀಶೆ ಶ್ರೀಮತಿ ಗಾಯತ್ರಿ ನೇತೃತ್ವದಲ್ಲಿ ನಡೆದ ದಂಪತಿಗಳ ರಾಜಿ ಸಂಧಾನ ಪ್ರಕರಣ ಗಮನ ಸೆಳೆಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News