ನಿಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಗೊತ್ತೇ?

ರಾಜ್ಯದ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟಿಸಿದೆ.

Last Updated : Apr 16, 2018, 12:08 PM IST
ನಿಮ್ಮ  ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಗೊತ್ತೇ? title=

ಬೆಂಗಳೂರು: ರಾಜ್ಯದ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟಿಸಿದೆ. ಇನ್ನೂ ಕಿತ್ತೂರು, ನಾಗಠಾಣ, ಸಿಂಧಗಿ, ರಾಯಚೂರು ಮತ್ತು ಶಾಂತಿನಗರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಫೈನಲ್ ಆಗಿಲ್ಲ. ಮೇಲುಕೋಟೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದ ಕಣಕ್ಕಿಳಿದಿರುವ ದಿವಂಗತ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಆ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. 

ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದರ ಪಟ್ಟಿ ಇಲ್ಲಿದೆ...

ಬೆಳಗಾವಿ ಜಿಲ್ಲೆ

1. ನಿಪ್ಪಾಣಿ- ಕಾಕಾಸಾಹೇಬ ಪಾಟೀಲ

2. ಚಿಕ್ಕೋಡಿ ಸದಲಗ- ಗಣೇಶ ಹುಕ್ಕೇರಿ

3. ಅಥಣಿ- ಮಹೇಶ ಎರನಗೌಡ ಕುಮಟಳ್ಳಿ

4. ಕಾಗವಾಡ- ಶ್ರೀಮಂತ ಬಾಳಸಾಹೇಬ ಪಾಟೀಲ

5. ಕುಡಚಿ- ಅಮಿತ್‌ ಶಾಮಾ ಘಾಟ್ಗೆ

6. ರಾಯಭಾಗ- ಪ್ರದೀಪ್‌ ಕುಮಾರ್‌ ಮಾಳಗಿ

7. ಹುಕ್ಕೇರಿ- ಎ.ಬಿ.ಪಾಟೀಲ

8. ಅರಭಾವಿ- ಅರವಿಂದ ಮಹಾದೇವ ರಾವ್‌ ದಳವಾಯಿ

9. ಗೋಕಾಕ- ರಮೇಶ್‌ ಲಕ್ಷ್ಮಣರಾವ್ ಜಾರಕಿಹೊಳಿ

10. ಯಮಕನಮರಡಿ- ಸತೀಶ್‌ ಜಾರಕಿಹೊಳಿ

11. ಬೆಳಗಾವಿ ಉತ್ತರ- ಫೈರೋಜ್‌ ಎನ್‌. ಸೇಠ್

12. ಬೆಳಗಾವಿ ದಕ್ಷಿಣ- ಎಂ.ಡಿ.ಲಕ್ಷ್ಮೀನಾರಾಯಣ

13. ಬೆಳಗಾವಿ ಗ್ರಾಮಾಂತರ- ಲಕ್ಷ್ಮೀ ರವೀಂದ್ರ ಹೆಬ್ಬಾಳಕರ್

14. ಖಾನಾಪುರ- ಅಂಜಲಿ ನಿಂಬಾಳ್ಕರ್‌

15. ಬೈಲಹೊಂಗಲ- ಮಹಾಂತೇಶ ಎಸ್‌.ಕೌಜಲಗಿ

16. ಸವದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ ವೈದ್ಯ

17. ರಾಮದುರ್ಗ- ಪಿ.ಎಂ. ಅಶೋಕ್‌ ಪಟ್ಟಣ  

ಬಾಗಲಕೋಟೆ ಜಿಲ್ಲೆ

18. ಮುಧೋಳ- ಸತೀಶ ಚಿನ್ನಪ್ಪ ಬಂಡಿವಡ್ಡರ್‌

19. ತೇರದಾಳ- ಉಮಾಶ್ರೀ

20. ಜಮಖಂಡಿ- ಸಿದ್ದು ಬಿ.ನ್ಯಾಮಗೌಡ

21. ಬೀಳಗಿ- ಜೆ.ಟಿ.ಪಾಟೀಲ

22. ಬಾದಾಮಿ- ಡಾ.ದೇವರಾಜ ಪಾಟೀಲ 

23. ಬಾಗಲಕೋಟೆ- ಎಚ್‌.ವೈ.ಮೇಟಿ

24. ಹುನಗುಂದ- ವಿಜಯಾನಂದ ಕಾಶಪ್ಪನವರ

ವಿಜಯಪುರ ಜಿಲ್ಲೆ

25. ಮುದ್ದೇಬಿಹಾಳ- ಅಪ್ಪಾಜಿ ನಾಡಗೌಡ

26. ದೇವರಹಿಪ್ಪರಗಿ- ಬಾಪೂಗೌಡ ಎಸ್‌.ಪಾಟೀಲ

27. ಬಸವನಬಾಗೇವಾಡಿ- ಶಿವಾನಂದ ಎಸ್‌.ಪಾಟೀಲ

28. ಬಬಲೇಶ್ವರ- ಎಂ.ಬಿ.ಪಾಟೀಲ

29. ವಿಜಯಪುರ ನಗರ- ಅಬ್ದುಲ್‌ ಹಮೀದ್‌ ಮುಷ್ರಿಫ್‌

30. ಇಂಡಿ- ಯಶವಂತರಾಯಗೌಡ ವಿ.ಪಾಟೀಲ

ಕಲಬುರ್ಗಿ ಜಿಲ್ಲೆ

31. ಅಫಜಲಪುರ- ಎಂ.ವೈ.ಪಾಟೀಲ

32. ಜೇವರ್ಗಿ- ಡಾ.ಅಜಯ್‌ ಸಿಂಗ್‌

33. ಸೇಡಂ- ಡಾ. ಶರಣಪ್ರಕಾಶ ಪಾಟೀಲ

34. ಚಿಂಚೋಳಿ- ಉಮೇಶ್‌ ಜಿ.ಜಾಧವ

35. ಕಲಬುರ್ಗಿ ಗ್ರಾಮಾಂತರ- ವಿಜಯ ಕುಮಾರ್‌

36. ಕಲಬುರ್ಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ

37. ಕಲಬುರ್ಗಿ ಉತ್ತರ- ಕೆ.ಫಾತಿಮಾ

38. ಆಳಂದ- ಬಿ.ಆರ್.ಪಾಟೀಲ

ಯಾದಗಿರಿ ಜಿಲ್ಲೆ

39. ಶೋರಾಪುರ- ರಾಜಾವೆಂಕಟಪ್ಪ ನಾಯಕ

40. ಶಹಾಪುರ- ಶರಣಬಸಪ್ಪ ದರ್ಶನಾಪುರ

41. ಯಾದಗಿರಿ- ಡಾ.ಎ.ಬಿ.ಮಾಲಕರಡ್ಡಿ

42. ಗುರುಮಿಠ್ಕಲ್- ಬಾಬೂರಾವ್‌ ಚಿಂಚನಸೂರ

43. ಚಿತ್ತಾಪುರ- ಪ್ರಿಯಾಂಕ್ ಖರ್ಗೆ

ಬೀದರ್‌ ಜಿಲ್ಲೆ

44. ಬಸವಕಲ್ಯಾಣ- ಬಿ.ನಾರಾಯಣ ರಾವ್‌

45. ಹುಮನಾಬಾದ್- ರಾಜಶೇಖರ ಬಸವರಾಜ ಪಾಟೀಲ

46. ಬೀದರ್‌ ದಕ್ಷಿಣ- ಅಶೋಕ್‌ ಖೇಣಿ

47. ಬೀದರ್- ರಹೀಮ್‌ ಖಾನ್‌

48. ಭಾಲ್ಕಿ- ಈಶ್ವರ ಬಿ. ಖಂಡ್ರೆ

49. ಔರಾದ- ವಿಜಯ ಕುಮಾರ್‌

ರಾಯಚೂರು ಜಿಲ್ಲೆ

50. ರಾಯಚೂರು ಗ್ರಾಮಾಂತರ- ಬಸನಗೌಡ

51. ಮಾನ್ವಿ- ಜಿ. ಹಂಪಯ್ಯ ನಾಯಕ

52. ದೇವದುರ್ಗ- ರಾಜಶೇಖರ ನಾಯಕ

53. ಲಿಂಗಸಗೂರ- ದುರ್ಗಪ್ಪ ಹೊಲಗೆರೆ

54. ಸಿಂಧನೂರು- ಬಾದರ್ಲಿ ಹಂಪನಗೌಡ

55. ಮಸ್ಕಿ- ಪ್ರತಾಪ್‌ಗೌಡ ಪಾಟೀಲ

ಕೊಪ್ಪಳ ಜಿಲ್ಲೆ

56. ಕುಷ್ಟಗಿ- ಅಮರೇಗೌಡ ಎಲ್‌.ಪಾಟೀಲ ಬಯ್ಯಾಪುರ

57. ಕನಕಗಿರಿ- ಶಿವರಾಜ ಸಂಗಪ್ಪ ತಂಗಡಗಿ

58. ಗಂಗಾವತಿ- ಇಕ್ಬಾಲ್‌ ಅನ್ಸಾರಿ

59. ಯಲಬುರ್ಗಾ- ಬಸವರಾಜ ರಾಯರಡ್ಡಿ

60. ಕೊಪ್ಪಳ- ರಾಘವೇಂದ್ರ ಕೆ. ಹಿಟ್ನಾಳ

ಗದಗ ಜಿಲ್ಲೆ

61. ಶಿರಹಟ್ಟಿ- ದೊಡ್ಡಮನಿ ರಾಮಕೃಷ್ಣ ಶಿದ್ಲಿಂಗಪ್ಪ

62. ಗದಗ- ಹನುಮಂತಗೌಡ್ ಪಾಟೀಲ (ಎಚ್‌.ಕೆ.ಪಾಟೀಲ)

63. ರೋಣ- ಜಿ.ಎಸ್.ಪಾಟೀಲ

64. ನರಗುಂದ- ಬಿ.ಆರ್‌.ಯಾವಗಲ್

ಧಾರವಾಡ ಜಿಲ್ಲೆ

65. ನವಲಗುಂದ- ವಿನೋದ್‌ ಅಸೋಟಿ

66. ಕುಂದಗೋಳ- ಸಿ.ಎಸ್.ಶಿವಳ್ಳಿ

67. ಧಾರವಾಡ- ವಿನಯ್‌ ಆರ್‌. ಕುಲಕರ್ಣಿ

68. ಹುಬ್ಬಳ್ಳಿ–ಧಾರವಾಡ ಪೂರ್ವ-  ಪ್ರಸಾದ್‌ ಅಬ್ಬಯ್ಯ

69. ಹುಬ್ಬಳ್ಳಿ–ಧಾರವಾಡ ಸೆಂಟ್ರಲ್- ಡಾ.ಮಹೇಶ ಸಿ.ನಲವಾಡ

70. ಹುಬ್ಬಳ್ಳಿ–ಧಾರವಾಡ ಪಶ್ಚಿಮ- ಮಹಮ್ಮದ್‌ ಇಸ್ಮಾಯಿಲ್‌

71. ಕಲಘಟಗಿ- ಸಂತೋಷ್ ಎಸ್‌.ಲಾಡ್‌

ಉತ್ತರ ಕನ್ನಡ ಜಿಲ್ಲೆ

72. ಹಳಿಯಾಳ- ಆರ್.ವಿ.ದೇಶಪಾಂಡೆ

73. ಕಾರವಾರ- ಸತೀಶ್ ಕೃಷ್ಣ ಸೈಲ್‌

74. ಕುಮಟಾ- ಶಾರದಾ ಮೋಹನ್‌ ಶೆಟ್ಟಿ

75. ಭಟ್ಕಳ- ಮಾಂಕಾಳ ಸುಬ್ಬವೈದ್ಯ

76. ಶಿರಸಿ- ಭೀಮಣ್ಣ ನಾಯ್ಕ

77. ಯಲ್ಲಾಪುರ- ಎ.ಶಿವರಾಂ ಹೆಬ್ಬಾರ್‌

ಹಾವೇರಿ ಜಿಲ್ಲೆ

78. ಹಾನಗಲ್- ಶ್ರೀನಿವಾಸ ಮಾನೆ

79. ಶಿಗ್ಗಾಂವ್‌- ಸಯ್ಯದ್‌ ಅಜೀಮ್‌ ಪೀರ್‌ ಎಸ್‌.ಖಾದ್ರಿ

80. ಹಾವೇರಿ- ರುದ್ರಪ್ಪ ಮಾನಪ್ಪ ಲಮಾಣಿ

81. ಬ್ಯಾಡಗಿ- ಎಸ್‌.ಆರ್‌.ಪಾಟೀಲ

82. ಹಿರೇಕೆರೂರು- ಬಿ.ಸಿ.‍ಪಾಟೀಲ

83. ರಾಣೆಬೆನ್ನೂರು- ಕೆ.ಬಿ.ಕೋಳಿವಾಡ

ಬಳ್ಳಾರಿ ಜಿಲ್ಲೆ

84. ಹಡಗಲಿ- ಪಿ.ಟಿ.ಪರಮೇಶ್ವರ ನಾಯಕ್‌

85. ಹಗರಿ ಬೊಮ್ಮನಹಳ್ಳಿ- ಭೀಮಾ ನಾಯ್ಕ

86. ವಿಜಯನಗರ- ಆನಂದ ಸಿಂಗ್‌

87. ಕಂಪ್ಲಿ-  ಜಿ.ಎನ್‌.ಗಣೇಶ್‌

88. ಸಿರಗುಪ್ಪ- ಮುರಳಿಕೃಷ್ಣ

89. ಬಳ್ಳಾರಿ- ಬಿ.ನಾಗೇಂದ್ರ

90. ಬಳ್ಳಾರಿ ನಗರ- ಅನಿಲ್‌ ಎಚ್‌. ಲಾಡ್‌

91. ಸಂಡೂರು- ತುಕಾರಾಮ್‌

92. ಕೂಡ್ಲಿಗಿ- ರಘು ಗುಜ್ಜಲ್‌

ಚಿತ್ರದುರ್ಗ ಜಿಲ್ಲೆ

93. ಮೊಳಕಾಲ್ಮುರು- ಡಾ.ಬಿ.ಯೋಗೇಶ್ ಬಾಬು

94. ಚಳ್ಳಕೆರೆ- ಟಿ.ರಘುಮೂರ್ತಿ

95. ಚಿತ್ರದುರ್ಗ- ಎಚ್‌.ಎ.ಷಣ್ಮುಖಪ್ಪ

96. ಹಿರಿಯೂರು- ಡಿ.ಸುಧಾಕರ್‌

97. ಹೊಸದುರ್ಗ- ಬಿ.ಜಿ. ಗೋವಿಂದಪ್ಪ

98. ಹೊಳಲ್ಕೆರೆ- ಎಚ್‌. ಆಂಜನೇಯ

99. ಜಗಳೂರು- ಎ.ಎಲ್‌. ಪುಷ್ಪಾ

100. ಹರಪನಹಳ್ಳಿ- ಎಂ.ಪಿ.ರವೀಂದ್ರ

ದಾವಣಗೆರೆ ಜಿಲ್ಲೆ

101. ಹರಿಹರ- ಎಸ್‌.ರಾಮಪ್ಪ

102. ದಾವಣಗೆರೆ ಉತ್ತರ- ಎಸ್‌.ಎಸ್‌.ಮಲ್ಲಿಕಾರ್ಜುನ

103. ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ

104. ಮಾಯಕೊಂಡ- ಕೆ.ಎಸ್‌.ಬಸವರಾಜ್‌

105. ಚನ್ನಗಿರಿ- ವಡ್ನಾಳ್‌ ರಾಜಣ್ಣ

106. ಹೊನ್ನಾಳಿ- ಡಿ.ಜಿ.ಶಾಂತನಗೌಡ

ಶಿವಮೊಗ್ಗ ಜಿಲ್ಲೆ

107. ಶಿವಮೊಗ್ಗ ಗ್ರಾಮಾಂತರ- ಎಸ್‌.ಕೆ.ಶ್ರೀನಿವಾಸ ಕರಿಯಣ್ಣ

108. ಭದ್ರಾವತಿ- ಬಿ.ಕೆ.ಸಂಗಮೇಶ್ವರ

109. ಶಿವಮೊಗ್ಗ- ಕೆ.ಬಿ.ಪ್ರಸನ್ನ ಕುಮಾರ್‌

110. ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ

111. ಶಿಕಾರಿಪುರ; ಜಿ.ಬಿ.ಮಾಲತೇಶ್‌

112. ಸೊರಬ- ರಾಜು.ಎಂ.ತಲ್ಲೂರು

113. ಸಾಗರ- ಕಾಗೋಡು ತಿಮ್ಮಪ್ಪ

ಉಡುಪಿ ಜಿಲ್ಲೆ

114. ಬೈಂದೂರು- ಕೆ.ಗೋಪಾಲ ಪೂಜಾರಿ

115. ಕುಂದಾಪುರ- ರಾಕೇಶ್ ಮಲ್ಲಿ

116. ಉಡುಪಿ- ಪ್ರಮೋದ್‌ ಮಧ್ವರಾಜ್‌

117. ಕಾಪು- ವಿನಯ್‌ಕುಮಾರ್ ಸೊರಕೆ

118. ಕಾರ್ಕಳ- ಎಚ್.ಗೋಪಾಲ ಭಂಡಾರಿ

ಚಿಕ್ಕಮಗಳೂರು ಜಿಲ್ಲೆ

119. ಶೃಂಗೇರಿ- ಟಿ.ಡಿ.ರಾಜೇಗೌಡ

120. ಮೂಡಿಗೆರೆ- ಮೋಟಮ್ಮ

121. ಚಿಕ್ಕಮಗಳೂರು- ಬಿ.ಎಲ್.ಶಂಕರ್

122. ತರೀಕೆರೆ- ಎಸ್.ಎಂ.ನಾಗರಾಜ್

123. ಕಡೂರು- ಕೆ.ಎಸ್.ಆನಂದ್

ತುಮಕೂರು ಜಿಲ್ಲೆ

124. ಚಿಕ್ಕನಾಯನಹಳ್ಳಿ- ಸಂತೋಷ್ ಜಯಚಂದ್ರ

125. ತಿಪಟೂರು- ಎನ್.ನಂಜಾಮರಿ

126. ತುರುವೇಕೆರೆ- ರಂಗಪ್ಪ ಟಿ.ಚೌಧರಿ

127. ಕುಣಿಗಲ್- ಡಾ.ಎಚ್‌.ಡಿ.ರಂಗನಾಥ್

128. ತುಮಕೂರು- ನಗರ ಡಾ.ರಫೀಕ್‌ ಅಹ್ಮದ್‌

129. ತುಮಕೂರು ಗ್ರಾಮಾಂತರ- ಆರ್.ಎಸ್.ರವಿಕುಮಾರ್

130. ಕೊರಟಗೆರೆ- ಡಾ.ಜಿ.ಪರಮೇಶ್ವರ

131. ಗುಬ್ಬಿ- ಕೆ.ಕುಮಾರ್

132. ಶಿರಾ- ಟಿ.ಬಿ.ಜಯಚಂದ್ರ

133. ಪಾವಗಡ- ವೆಂಕಟರಮಣಪ್ಪ

134. ಮಧುಗಿರಿ- ಕ್ಯಾತಸಂದ್ರ ಎನ್‌.ರಾಜಣ್ಣ

ಚಿಕ್ಕಬಳ್ಳಾಪುರ ಜಿಲ್ಲೆ

135. ಗೌರಿ ಬಿದನೂರು- ಎನ್‌.ಎಚ್‌.ಶಿವಶಂಕರ ರೆಡ್ಡಿ

136. ಬಾಗೇಪಲ್ಲಿ- ಎಸ್.ಎನ್.ಸುಬ್ಬಾರೆಡ್ಡಿ

137. ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್‌

138. ಶಿಡ್ಲಘಟ್ಟ- ವಿ.ಮುನಿಯಪ್ಪ

139. ಚಿಂತಾಮಣಿ- ವಾಣಿ ಕೃಷ್ಣಾರೆಡ್ಡಿ

ಕೋಲಾರ ಜಿಲ್ಲೆ

140. ಶ್ರೀನಿವಾಸಪುರ- ಕೆ.ಆರ್‌.ರಮೇಶ್‌ ಕುಮಾರ್

141. ಮುಳಬಾಗಿಲು- ಜಿ.ಮಂಜುನಾಥ

142. ಕೆಜಿಎಫ್‌- ರೂ‍ಪಾ ಶಶಿಧರ್

143. ಬಂಗಾರಪೇಟೆ- ಕೆ.ಎಂ.ನಾರಾಯಣಸ್ವಾಮಿ

144. ಕೋಲಾರ- ಸೈಯದ್ ಜಮೀರ್ ಪಾಷಾ

145. ಮಾಲೂರು- ಕೆ.ವೈ.ನಂಜೇಗೌಡ

ಬೆಂಗಳೂರು ಜಿಲ್ಲೆ

146. ಯಲಹಂಕ- ಎಂ.ಎನ್.ಗೋಪಾಲಕೃಷ್ಣ

147. ಕೆ.ಆರ್‌.ಪುರ- ಬೈರತಿ ಬಸವರಾಜ

148. ಬ್ಯಾಟರಾಯನಪುರ- ಕೃಷ್ಣ ಬೈರೇಗೌಡ

149. ಯಶವಂತಪುರ- ಎಸ್‌.ಟಿ.ಸೋಮಶೇಖರ್

150. ರಾಜರಾಜೇಶ್ವರಿ ನಗರ- ಮುನಿರತ್ನ

151. ದಾಸರಹಳ್ಳಿ- ಪಿ.ಎನ್. ಕೃಷ್ಣಮೂರ್ತಿ

152. ಮಹಾಲಕ್ಷ್ಮಿಲೇಔಟ್- ಎಚ್‌.ಎಸ್. ಮಂಜುನಾಥ್

153. ಮಲ್ಲೇಶ್ವರಂ- ಎಂ.ಆರ್. ಸೀತಾರಾಮ್

154. ಹೆಬ್ಬಾಳ- ಬೈರತಿ ಸುರೇಶ್

155. ಪುಲಿಕೇಶಿ ನಗರ- ಅಖಂಡ ಶ್ರೀನಿವಾಸಮೂರ್ತಿ

156. ಸರ್ವಜ್ಞ ನಗರ- ಕೆ.ಜೆ.ಜಾರ್ಜ್‌

157. ಸಿ.ವಿ.ರಾಮನ್‌ ನಗರ- ಆರ್. ಸಂಪತ್‌ರಾಜ್

158. ಶಿವಾಜಿ ನಗರ- ರೋಷನ್‌ ಬೇಗ್‌

159. ಗಾಂಧಿನಗರ- ದಿನೇಶ್ ಗುಂಡೂರಾವ್‌

160. ರಾಜಾಜಿನಗರ- ಜಿ.ಪದ್ಮಾವತಿ

161. ಗೋವಿಂದರಾಜನಗರ- ಪ್ರಿಯಾಕೃಷ್ಣ

162. ವಿಜಯನಗರ- ಎಂ.ಕೃಷ್ಣಪ್ಪ

163. ಚಾಮರಾಜಪೇಟೆ- ಜಮೀರ್‌ ಅಹ್ಮದ್‌ ಖಾನ್‌

164. ಚಿಕ್ಕಪೇಟೆ- ಆರ್‌.ವಿ.ದೇವರಾಜ್‌

165. ಬಸವನಗುಡಿ- ಎಂ.ಬೋರೇಗೌಡ

166. ಪದ್ಮನಾಭನಗರ- ಬಿ.ಗುರಪ್ಪನಾಯ್ಡು

167. ಬಿ.ಟಿ.ಎಂ.ಲೇಔಟ್- ರಾಮಲಿಂಗಾರೆಡ್ಡಿ

168. ಜಯನಗರ- ಸೌಮ್ಯರೆಡ್ಡಿ

169. ಮಹದೇವಪುರ- ಎ.ಸಿ.ಶ್ರೀನಿವಾಸ್

170. ಬೊಮ್ಮನಹಳ್ಳಿ- ಸುಷ್ಮಾ ರಾಜಗೋಪಾಲರೆಡ್ಡಿ

171. ಬೆಂಗಳೂರು ದಕ್ಷಿಣ- ಆರ್‌.ಕೆ.ರಮೇಶ್

172. ಆನೇಕಲ್‌- ಬಿ.ಶಿವಣ್ಣ

ಬೆಂಗಳೂರು ಗ್ರಾಮಾಂತರ

173. ಹೊಸಕೋಟೆ- ಎಂ.ಟಿ.ಬಿ.ನಾಗರಾಜ್

174. ದೇವನಹಳ್ಳಿ- ವೆಂಕಟಸ್ವಾಮಿ

175. ದೊಡ್ಡಬಳ್ಳಾಪುರ- ಟಿ.ವೆಂಕಟರಮಣಯ್ಯ

176. ನೆಲಮಂಗಲ- ಆರ್.ನಾರಾಯಣಸ್ವಾಮಿ

ರಾಮನಗರ ಜಿಲ್ಲೆ

177. ಮಾಗಡಿ- ಎಚ್‌.ಸಿ.ಬಾಲಕೃಷ್ಣ

178. ರಾಮನಗರ- ಎಚ್‌.ಎ.ಇಕ್ಬಾಲ್ ಹುಸೇನ್

179. ಕನಕಪುರ- ಡಿ.ಕೆ.ಶಿವಕುಮಾರ್

180. ಚನ್ನಪಟ್ಟಣ- ಎಚ್.ಎಂ.ರೇವಣ್ಣ

ಮಂಡ್ಯ ಜಿಲ್ಲೆ

181. ಮಳವಳ್ಳಿ- ಪಿ.ಎಂ.ನರೇಂದ್ರಸ್ವಾಮಿ

182. ಮದ್ದೂರು- ಜಿ.ಎಂ.ಮಧು

183. ಮಂಡ್ಯ- ಎಂ.ಎಚ್‌.ಅಂಬರೀಷ್‌

184. ಶ್ರೀರಂಗಪಟ್ಟಣ- ರಮೇಶ್‌ ಬಂಡಿಸಿದ್ದೇಗೌಡ

185. ನಾಗಮಂಗಲ- ಎನ್‌.ಚಲುವರಾಯಸ್ವಾಮಿ

186. ಕೃಷ್ಣರಾಜಪೇಟೆ- ಕೆ.ಬಿ.ಚಂದ್ರಶೇಖರ್

ಹಾಸನ ಜಿಲ್ಲೆ

187. ಶ್ರವಣಬೆಳಗೊಳ- ಸಿ.ಎಸ್.ಪುಟ್ಟೇಗೌಡ

188. ಅರಸೀಕೆರೆ- ಜಿ.ಬಿ.ಶಶಿಧರ

189. ಬೇಲೂರು- ಕೀರ್ತನಾ ರುದ್ರೇಗೌಡ

190. ಹಾಸನ- ಎಚ್‌.ಕೆ. ಮಹೇಶ್

191. ಹೊಳೆನರಸೀಪುರ- ಮಂಜೇಗೌಡ

192. ಅರಕಲಗೂಡು- ಎ.ಮಂಜು

193. ಸಕಲೇಶಪುರ- ಸಿದ್ದಯ್ಯ (ನಿವೃತ್ತ ಐಎಎಸ್ ಅಧಿಕಾರಿ)

ದಕ್ಷಿಣ ಕನ್ನಡ

194. ಬೆಳ್ತಂಗಡಿ- ಕೆ.ವಸಂತ ಬಂಗೇರ

195. ಮೂಡಬಿದಿರೆ- ಕೆ.ಅಭಯಚಂದ್ರ ಜೈನ್

196. ಮಂಗಳೂರು ಉತ್ತರ- ಬಿ.ಎ.ಮೊಯಿದ್ದೀನ್‌ ಬಾವಾ

197. ಮಂಗಳೂರು ದಕ್ಷಿಣ- ಜೆ.ಆರ್‌.ಲೋಬೋ

198. ಮಂಗಳೂರು- ಯು.ಟಿ.ಖಾದರ್‌

199. ಬಂಟ್ವಾಳ- ಬಿ.ರಮಾನಾಥ ರೈ

200. ಪುತ್ತೂರು- ಶಕುಂತಳಾ ಶೆಟ್ಟಿ

201. ಸುಳ್ಯ- ಡಾ.ಬಿ.ರಘು

ಕೊಡಗು ಜಿಲ್ಲೆ

202. ಮಡಿಕೇರಿ- ಎಚ್.ಎಸ್.ಚಂದ್ರಮೌಳಿ

203. ವಿರಾಜಪೇಟೆ- ಸಿ.ಎಸ್.ಅರುಣ್ ಮಾಚಯ್ಯ

ಮೈಸೂರು ಜಿಲ್ಲೆ

204. ಪಿರಿಯಾಪಟ್ಟಣ- ಕೆ.ವೆಂಕಟೇಶ್‌

205. ಕೃಷ್ಣರಾಜನಗರ- ಡಿ.ರವಿಶಂಕರ್

206. ಹುಣಸೂರು- ಎಚ್.ಪಿ.ಮಂಜುನಾಥ್

207. ಹೆಗ್ಗಡದೇವನ ಕೋಟೆ - ಸಿ.ಅನಿಲ್‌ ಕುಮಾರ್

208. ನಂಜನಗೂಡು- ಕಳಲೆ ಕೇಶವಮೂರ್ತಿ

209. ಚಾಮುಂಡೇಶ್ವರಿ- ಸಿದ್ದರಾಮಯ್ಯ

210. ಕೃಷ್ಣರಾಜ- ಎಂ.ಕೆ.ಸೋಮಶೇಖರ್

211. ಚಾಮರಾಜ- ವಾಸು

212. ನರಸಿಂಹರಾಜ- ತನ್ವೀರ್‌ ಸೇಠ್

213. ವರುಣ- ಡಾ.ಯತೀಂದ್ರ

214. ಟಿ.ನರಸೀಪುರ - ಡಾ.ಎಚ್‌.ಸಿ.ಮಹದೇವಪ್ಪ

ಚಾಮರಾಜನಗರ ಜಿಲ್ಲೆ

215. ಹನೂರು- ಆರ್‌.ನರೇಂದ್ರ

216. ಕೊಳ್ಳೇಗಾಲ- ಎ.ಆರ್.ಕೃಷ್ಣಮೂರ್ತಿ

217. ಚಾಮರಾಜನಗರ- ಸಿ.ಪುಟ್ಟರಂಗಶೆಟ್ಟಿ

218. ಗುಂಡ್ಲುಪೇಟೆ- ಎಂ.ಸಿ.ಮೋಹನ್‌ಕುಮಾರಿ(ಗೀತಾ ಮಹಾದೇವ ಪ್ರಸಾದ್)

Trending News