ಸಿಎಂ ಯಡಿಯೂರಪ್ಪ ತವರು ಕೆ.ಆರ್. ಪೇಟೆಯಲ್ಲಿ ಕಮಲ ಅರಳುವುದೇ?: ಬಿಜೆಪಿ ಮುನ್ನಡೆ

ಇದೇ ಮೊದಲ ಬಾರಿಗೆ ಕೆ.ಆರ್. ಪೇಟೆಯಲ್ಲಿ ಬಿಜೆಪಿ ಪರವಾಗಿ ಈ ಪರಿ ಒಲವು ಕಂಡುಬಂದಿದೆ‌.

Last Updated : Dec 9, 2019, 10:21 AM IST
ಸಿಎಂ ಯಡಿಯೂರಪ್ಪ ತವರು ಕೆ.ಆರ್. ಪೇಟೆಯಲ್ಲಿ ಕಮಲ ಅರಳುವುದೇ?: ಬಿಜೆಪಿ ಮುನ್ನಡೆ title=

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಕಡೆಗೂ ತಮ್ಮ ಹುಟ್ಟೂರು ಬೂಕನಕೆರೆ ಇರುವ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ
ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸುವ ಕನಸನ್ನು ನನಸು ಮಾಡುಕೊಳ್ಳಲೊರಟಿದ್ದಾರೆ‌. ಇದೇ ಮೊದಲ ಬಾರಿಗೆ ಕೆ.ಆರ್. ಪೇಟೆಯಲ್ಲಿ
ಬಿಜೆಪಿ ಪರವಾಗಿ ಈ ಪರಿ ಒಲವು ಕಂಡುಬಂದಿದೆ‌.

ಜೆಡಿಎಸ್ ಭದ್ರಕೋಟೆಯಾಗಿದ್ದ ಕೆ.ಆರ್. ಪೇಟೆ ವಿಧಾನಸಭೆ ಕ್ಷೇತ್ರ(KR Pet Assembly constituency)ಮೊದಲ ನಾಲ್ಕು ಸುತ್ತುಗಳ ಮತ ಎಣಿಕೆಯಲ್ಲೂ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿತ್ತು. ಐದನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ  ನಾರಾಯಣಗೌಡ(Narayangowda)  295 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

5 ನೇಸುತ್ತಿನ ಮತ ಎಣಿಕೆ ಬಳಿಕ  ಕಾಂಗ್ರೆಸ್ ನ ಕೆ.ಬಿ. ಚಂದ್ರಶೇಖರ್ 10271, ಜೆಡಿಎಸ್ ನ ಬಿ.ಎಲ್. ದೇವರಾಜು 15607 ಮತ್ತು ಬಿಜೆಪಿಯ
ನಾರಾಯಣಗೌಡ 15902 ಮತ ಗಳಿಸಿದ್ದಾರೆ. ಜೆಡಿಎಸ್ ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಕಂಡುಬರುತ್ತಿದ

Trending News