ಕೂಲಿ ಕಾರ್ಮಿಕರಿಗೆ ಕೊಡ್ತಿಲ್ವಂತೆ ನರೇಗಾ ಕೆಲಸ

  • Zee Media Bureau
  • Dec 1, 2022, 12:35 PM IST

ಕೂಲಿ ಕಾರ್ಮಿಕರಿಗೆ ಕೆಲಸ ನೀಡ್ತಿಲ್ಲ ಎಂಬ ಆರೋಪ. ಗ್ರಾ.ಪಂ. ಎದುರು ಅಹೋರಾತ್ರಿ ಧರಣಿ ಕೂತ ಕೂಲಿ ಕಾರ್ಮಿಕರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕರಡಿ ಗ್ರಾಮಸ್ಥರು. ಪಿಡಿಓ ಶಕುಂತಲಾ ಮೇಟಿ, ಇಓ ಸಂಜು ಜುನ್ನೂರು ವಿರುದ್ಧ ಆಕ್ರೋಶ.

Trending News