ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್

  • Zee Media Bureau
  • Dec 21, 2022, 11:45 AM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>>  ಮಹಾ ಗಡಿ ಕ್ಯಾತೆಗೆ ಸದನದಲ್ಲಿ ಆಕ್ರೋಶ - ಮಹಾ ಸಚಿವರ ಎಂಟ್ರಿ ತಡೆದಿದ್ದಕ್ಕೆ ಪ್ರಶಂಸೆ - ಇಂದು ಸರ್ವಪಕ್ಷಗಳಿಂದ ಖಂಡನಾ ನಿರ್ಣಯ
>>  ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ - ವಿವಿಧ ಮಠಾಧೀಶರ ಸಮಾಗಮ, ಚರ್ಚೆ
>> ಸುವರ್ಣಸೌಧದ ಬಳಿ ಸಾರಿಗೆ ನೌಕರರ ಉಪವಾಸ ಧರಣಿ - ಸ್ಥಳದಲ್ಲಿ ಸಾರಿಗೆ ಇಲಾಖೆ‌ ನಿರ್ವಾಹಕಿ ಅಸ್ವಸ್ಥ
>> ರಿಜ್ವಾನ್ ಅರ್ಷದ್ ಬೆಂಬಲಿಗರಿಂದ ಅತಿಕ್ರಮಣ ಕೇಸ್ - ಘಟನೆ ಬಗ್ಗೆ ಪ್ರತಿದೂರು ನೀಡಿದ ರಿಜ್ವಾನ್ ಪಿಎ
>> ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ವಿಚಾರ - ನಾವೆಲ್ಲ ಅಪ್ಪು ಆದರ್ಶ ಪಾಲಿಸಬೇಕು ಎಂದ ಪ್ರವೀಣ್‌ ಶೆಟ್ಟಿ

Trending News