ನಿಮ್ಮಿಬ್ಬರ ನಡೆಯಿಂದ ರಾಜ್ಯ ಸರ್ಕಾರಕ್ಕೆ ಮುಜುಗರ

  • Zee Media Bureau
  • Feb 22, 2023, 02:06 AM IST

ಡಿ.ರೂಪಾ, ಸಿಂಧೂರಿಗೆ ಸರ್ಕಾರಿಂದ ಖಡಕ್‌ ಸೂಚನೆ ನೀಡಿದೆ.. ನಿಮಗೆ ಆರೋಪಗಳನ್ನ ಮಾಡಲು ಬೇರೆ ಸೂಕ್ತ ವೇದಿಕೆ ಇದೆ. ಆದ್ರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀರಾ. ಇದು ಭಾರತೀಯ ಸರ್ವೀಸ್ ನಿಯಮಗಳ ಉಲ್ಲಂಘನೆ ಆಗುತ್ತೆ. ಇನ್ನು ಮಾಧ್ಯಮದ ಮುಂದೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

Trending News