ನಾಟಕ ನಿಲ್ಲಿಸಲು‌ ಬಂದ ಅಧಿಕಾರಿಗಳ ಜೊತೆ ವಾಗ್ವಾದ

  • Zee Media Bureau
  • Apr 10, 2023, 02:27 PM IST

ನಾಟಕ ಪ್ರದರ್ಶನಕ್ಕೆ ಚುನಾವಣಾ ಅಧಿಕಾರಿಗಳು ಅಡ್ಡಿ ಪಡಿಸಿರೋ ಘಟನೆ K.R.ಪೇಟೆ ತಾ. ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ನಡೆದಿದೆ.. ಚುನಾವಣಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ..

Trending News