ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Apr 25, 2023, 02:56 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>> ಇಂದು ಇರಡು ಜಿಲ್ಲೆಗಳಲ್ಲಿ ಬಿಜೆಪಿ ಚಾಣಕ್ಯ ಮತಶಿಕಾರಿ - ವಿಜಯಪುರ-ಯಾದಗಿರಿಯಲ್ಲಿ ಅಮಿತ್‌ ಶಾ ಎಲೆಕ್ಷನ್ ಸವಾರಿ
>> ಚುನಾವಣಾ ಅಖಾಡಕ್ಕೇ ಧುಮುಕಿದ ಬಿಜೆಪಿ ನಾಯಕರು - ಇತ್ತ ದಾವಣಗೆರೆಯ ಎರಡು ಕ್ಷೇತ್ರಗಳಲ್ಲಿ ರಾಜಾಹುಲಿ ಮತಬೇಟೆ
>> ಕಾಂಗ್ರೆಸ್‌-ಜೆಡಿಎಸ್‌ ನಾಯಕರಿಂದಲೂ ಭರ್ಜರಿ ಮತ ಪ್ರಚಾರ - ವರಣಾ ಅಖಾಡದಲ್ಲಿಂದು ದಳಪತಿಗಳ ಚುನಾವಣಾ ಸಂಚಾರ
>> ಬಿಜೆಪಿ ಬಂಡಾಯ ವೀರರನ್ನ ಮಣಿಸಲು ಮಾಸ್ಟರ್‌ ಮೈಂಡ್ ತಂತ್ರ - ಹುಬ್ಬಳ್ಳಿಯಲ್ಲಿ ಶೆಟ್ಟರ್‌.. ಅಥಣಿಯಲ್ಲಿ ಸವದಿ ಮಣಿಸಲು ಅಮಿತ್‌ ಶಾ ಸ್ಕೆಚ್‌
>>  ಇಂದು ಚಾಮರಾಜನಗರದಲ್ಲಿ ಪ್ರಿಯಾಂಕ್‌ ಗಾಂಧಿ ಮತಬೇಟೆ - ಮಹಿಳೆಯರ ಜೊತೆ ಮೀಟಿಂಗ್.. ಚುನಾವಣಾ ಪ್ರಚಾರ -‌  ನಾಲ್ಕು ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳ ಪರ ಕ್ಯಾಂಪೇನ್‌

Trending News