ಪ್ರಚಾರಕ್ಕೆ ಬಂದ ಅಭ್ಯರ್ಥಿಗಳಿಗೆ ಏನ್ ಮಾಡಿದ್ದೀರಿ ಎಂದು ಮತದಾರರ ಪ್ರಶ್ನೆ

  • Zee Media Bureau
  • May 2, 2023, 01:59 PM IST

ಚುನಾವಣೆ ಪ್ರಚಾರದ ವೇಳೆ ಅಭ್ಯರ್ಥಿಗಳ ಮೇಲೆ ಆಕ್ರೋಶ. ಲಿಂಗಸಗೂರು ಕೆಆರ್‌ಪಿಪಿ ಅಭ್ಯರ್ಥಿ ರುದ್ರಯ್ಯಗೆ ತರಾಟೆ. ಪ್ರಚಾರಕ್ಕೆ ಬಂದ ಅಭ್ಯರ್ಥಿಗಳಿಗೆ ಏನ್ ಮಾಡಿದ್ದೀರಿ ಎಂದು ಪ್ರಶ್ನೆ. ರಾಯಚೂರು ಜಿಲ್ಲೆ ಹಟ್ಟಿ ಪಟ್ಟಣದ ಮತ ಯಾಚನೆ ವೇಳೆ ಘಟನೆ.

Trending News