ತಮಿಳುನಾಡು ರಾಜ್ಯದಿಂದ ಸಂಪರ್ಕ ಕಲ್ಪಿಸುವ ಹೊಸೂರು ಮುಖ್ಯರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಹಾಗೂ ಇನ್ನಿತರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ನೀರಿನ ಹಂಚಿಕೆಯ ಆದೇಶದ ಸಂಬಂಧ ಹೋರಾಟಗಳು ಧರಣಿಗಳು ಹೆಚ್ಚಿನ ತೀರ್ವತೆ ಪಡೆಯುವ ಸಾಧ್ಯತೆ ಹೆಚ್ಚಾಗಿರುವುದಾಗಿ ತಿಳಿದುಬಂದಿರುತ್ತದೆ.
ತಮಿಳು ಚಲನಚಿತ್ರಗಳ ಪ್ರದರ್ಶನ ಖಂಡಿಸಿ ಹೋರಾಟ ಸಾಧ್ಯತೆ