ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Sep 25, 2023, 03:04 PM IST

ಇಂದಿನ ಹೆಡ್ಲೈನ್ಸ್ : 
>> ನಾಳೆ ಕಾವೇರಿ ನೀರಿಗಾಗಿ ಬೆಂಗಳೂರು ಬಂದ್‌ - ಓಲಾ.. ಊಬರ್..‌ ಕ್ಯಾಬ್..‌ ಆಟೋ ಸಂಚಾರ ಎಲ್ಲಾವು ಕ್ಲೋಸ್‌
>> ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಗೆ ಕರೆ - ಇಂದು ವಾಟಾಳ್ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ
>> ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಒತ್ತಾಯ - ದಾವಣಗೆರೆ ಬಂದ್‌ ಗೆ ಕರೆ ನೀಡಿರುವ ಭಾರತೀಯ ರೈತ ಒಕ್ಕೂಟ 
>> ಚೈತ್ರಾ ಅಂಡ್ ಗ್ಯಾಂಗ್‌ನಿಂದ ವಂಚನೆ ಪ್ರಕರಣ -  ಜೈಲಿನಲ್ಲಿ ಮುದ್ದೆ ಮರಿಯುತ್ತಾ ಕಣ್ಣೀರು ಹಾಕಿದ ಚೈತ್ರಾ
>> ಗಿಲ್‌, ಶ್ರೇಯಸ್‌, ಸೂರ್ಯ ಆರ್ಭಟಕ್ಕೆ ಆಸೀಸ್‌ ಉಡೀಸ್‌ - ಭಾರತದ ಸ್ಪಿನ್​ ಮೋಡಿಗೆ ಆಸಿಸ್‌ 217 ರನ್‌ಗೆ ಆಲೌಟ್‌

Trending News