ರಾಜಧಾನಿ ದೆಹಲಿಯಲ್ಲಿ ಇಂದು ಕರವೇಯಿಂದ ಪ್ರತಿಭಟನೆ

  • Zee Media Bureau
  • Oct 18, 2023, 05:10 PM IST

ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುಗಡೆ ವಿಚಾರ .ಕಾವೇರಿ ನೀರು ಬಿಡುಗಡೆ ವಿರೋಧಿಸಿ ಇಂದು ಪ್ರತಿಭಟನೆ . ರಾಜಧಾನಿ ದೆಹಲಿಯಲ್ಲಿ ಇಂದು ಕರವೇಯಿಂದ ಪ್ರತಿಭಟನೆ. ಜಂತರ್‌ಮಂತರ್‌ನಲ್ಲಿ ಧರಣಿ, ಕೇಂದ್ರ ಸರ್ಕಾರಕ್ಕೆ ಮನವಿ. ಕಾವೇರಿ ಸಂಕಷ್ಟ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹ. 

Trending News