ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಶಿವಸೇನೆಯ ಪುಂಡಾಟಿಕೆ

  • Zee Media Bureau
  • Nov 1, 2023, 04:55 PM IST

ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಶಿವಸೇನೆಯ ಪುಂಡಾಟಿಕೆ... ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಗಡಿಯಲ್ಲಿ ಶಿವಸೇನೆಯ ಧಮ್ಕಿ... ಶಿವಸೇನೆಯ ಪುಂಡರನ್ನ ಗಡಿಯಲ್ಲಿ ತಡೆದ ಸ್ಥಳೀಯ ಪೊಲೀಸರು... ಉದ್ದವ ಠಾಕ್ರೆ ಬಣದ ವಿಜಯ ದೇವನೆಯಿಂದ ಉದ್ಧಟತನ.. 50 ಜನ ಗುಂಪಿನೊಂದಿಗೆ ಬಂದಿದ್ದ ವಿಜಯ ದೇವನೆ ತಂಡ

Trending News